Skip to playerSkip to main content
  • 6 months ago
ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿತ್ರ ಶೆಟ್ಟಿಹಳ್ಳಿ ಗ್ರಾಮದ ನಿಡಗೋಡು ರಾಮಪ್ಪ ಎಂಬವರ ಜಮೀನಿನ ಅಡಕೆ, ಕಾಫಿ ಗಿಡವನ್ನು ಅರಣ್ಯ ಇಲಾಖೆಯವರು ಕಿತ್ತುಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ.

Category

🗞
News
Comments

Recommended