sadiq presents ------------------------------------------------------------------------------------------------------------------------------------------------------------------------------------------------------------------------------------------------------ ಪ್ರಶ್ನೆ ಪ್ರಗತಿಪರ ದೇಶನಿರ್ಮಾಣದ ಹಂಬಲ:
ದೇಶದ ಸ್ವಾತಂತ್ರö್ಯಕ್ಕಾಗಿ ಹೋರಾಡಿದ ಹುತಾತ್ಮರ ಕನಸು ಕನಸಾಗಿಯೇ ಉಳಿದ ವಾಸ್ತವ ಪರಸ್ಥಿತಿಯನ್ನು ಕಂಡು ಮರುಗುವ ಕವಿ ಮನಸ್ಸು, ಸ್ವತಂತ್ರಭಾರತ ಶಾಂತಿ, ಸಮಾ ನತೆ, ಸಮೃದ್ಧ ಮತ್ತು ಪ್ರಗತಿಪರವಾಗಿ ಬೆಳೆಯಬೇಕೆಂದು .ಬಯಸು ತ್ತದೆ. ಭ್ರಷ್ಟಾಚಾರ, ಅಸಮಾನತೆ, ಮತ-ಧರ್ಮಗಳ ತಾರತಮ್ಯತೆ ಕೊನೆ ಯಾ ಗಬೇ ಕು. ಭಾರತ ಸರ್ವ ಜನಾಂಗದ ಶಾಂತಿಯ ತೋಟವಾಗಿರಬೇಕು. ಪ್ರಜೆಗಳು-ಪ್ರಭುಗಳು ಎಲ್ಲರಲ್ಲಿ ನಿಸ್ವಾರ್ಥ ದೇಶಾಭಿಮಾನ ತುಂಬಿರಬೇಕು ಎಂಬ ಆಶಯ ಈ ಕವನದಲ್ಲಿ ಮೂಡಿಬಂದಿದೆ. ಮಹಾತ್ಮಾ ಗಾಂಧೀಜಿ ಯವರಿಗೆ ಪ್ರಶ್ನಿಸುವ ರೂಪದ ಲ್ಲಿ ಈ ಕವ ನದ ಅಭಿವ್ಯಕ್ತಿ ಇದೆ.
Be the first to comment