ಸಮೀಕ್ಷೆ ಹೇಳ್ತಿದೆ ಮೋದಿ ಮತ್ತೆ ಪ್ರಧಾನಿ ಆಗೋದು ಪಕ್ಕಾ..! | Oneindia Kannada

  • 5 years ago
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರು ನಡೆಸಿದ ಆತ್ಮಾಹುತಿ ದಾಳಿ ಹಾಗೂ ಅದಕ್ಕೆ ಪ್ರತಿಯಾಗಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಬಾಲಕೋಟ್ ನಲ್ಲಿ ಭಾರತದ ವೈಮಾನಿಕ ದಾಳಿಗಳು ಮುಂಬರುವ ಲೋಕಸಭೆ ಚುನಾವಣೆ 2019ರಲ್ಲಿ ಯಾವ ರೀತಿ ಪರಿಣಾಮ ಬೀರಬಹುದು. ನರೇಂದ್ರ ಮೋದಿ ಅವರ ಪುನರ್ ಆಯ್ಕೆಗೆ ಇದು ಸಹಕಾರಿಯಾಗಬಹುದೆ ಎಂಬ ವಿಷಯದ ಬಗ್ಗೆ ದಿ ಕ್ವಿಂಟ್ ನಡೆಸಿದ ಸಮೀಕ್ಷಾ ವರದಿಯ ವಿವರ ಇಲ್ಲಿದೆ.

After the Kargil War, the BJP did well in states like Rajasthan, Madhya Pradesh and Delhi. But it suffered in UP. But, After Pulwama and Balakot strike will voters re-elect Modi? Here is survey by the quint.

Recommended