ರಾಜ್ಯ ಸರ್ಕಾರದ ವಿರುದ್ಧ ಅನಂತ್ ಕುಮಾರ್ ಹೆಗಡೆ ಆಕ್ರೋಶ | Oneindia Kannada

  • 7 years ago
ಪರೇಶ್ ಮೇಸ್ತಾನ ಭೀಕರ ಹತ್ಯೆಯನ್ನ ಮುಚ್ಚಿಹಾಕಲು ಹೊರಟ ರಾಜ್ಯ ಸರ್ಕಾರದ ವಿರುದ್ಧ ಅನಂತ್ ಕುಮಾರ್ ಹೆಗಡೆ ಆಕ್ರೋಶವನ್ನು ಈ ರೀತಿಯಾಗಿ ವ್ಯಕ್ತಪಡಿಸಿದ್ದಾರೆ ,ಮೊದಲು ಅವರ ಮುಖವನ್ನು ಅವರು ಕನ್ನಡಿಯಲ್ಲಿ ನೋಡಿಕೊಂಡರೆ ಒಳ್ಳೆಯದು ಅದು ಮನುಷ್ಯರ ಮಕನೋ ರಾಕ್ಷಸರ ಮಕನೋ ಅಂತ ಗೊತ್ತಾಗುತ್ತೆ ಸಿದ್ಧರಾಮಯ್ಯ ದು ಮತ್ತೆ ನಮ್ಮ ಕಾಂಗ್ರೆಸ್ ಸರ್ಕಾರದ್ದು , ಚಿತ್ರ ಹಿಂಸೆ ಕೊಟ್ಟು ಕೊಂದಿದ್ದಾರೆ ಅದನ್ನು ಯಾವ ಭಾಷೆ ಎಂದನು ಹೇಳ್ಳೋಕೆ ಸಾಧ್ಯವಿಲ್ಲಾ ,ಎಡಕ್ಕೆ ಇಡೀ ಸಾರ್ವಜನಿಕ ಸಾಕ್ಷಿ ಇದೆ ಅದಕ್ಕೊಸ್ಕರಣೆ ಎಷ್ಟು ಜನರ ಆಕ್ರೋಶ ವ್ಯಕ್ತ ಪಡಿಸ್ತಿದ್ದಾರೆ,ಉತ್ತರ ಕರ್ನಾಟಕದ ಜನ ತುಂಬಾ ಶಾಂತಿ ಪ್ರಿಯ ಜನ , ಪ್ರಜ್ಞಾವಂತ ಜನ , ಅಷ್ಟು ಸುಲಭವಾಗಿ ಯಾರೋ ಹೇಳಿದ್ದನು ಮಾಡೋ ಅಂತ ಜನ ಅಲ್ಲ ,ವ್ಯವಸ್ಥಿತ ವಾಗಿ ಕೇಸ್ ಮುಚ್ಚಿ ಹಾಕುವ ಪ್ರಯತ್ನ ನೆಡಿತಿದೆ ಅಂತ ಅನಂತ್ ಕುಮಾರ್ ಹೆಗಡೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ .
Ananth Kumar Hegde expressed the outrage over the state government's decision to cover up the murder of Paresh Masta.

Recommended