ರಾಜ್ಯ ಸರ್ಕಾರದ ವಿರುದ್ಧ ಅನಂತ್ ಕುಮಾರ್ ಹೆಗಡೆ ಆಕ್ರೋಶ | Oneindia Kannada
- 7 years ago
ಪರೇಶ್ ಮೇಸ್ತಾನ ಭೀಕರ ಹತ್ಯೆಯನ್ನ ಮುಚ್ಚಿಹಾಕಲು ಹೊರಟ ರಾಜ್ಯ ಸರ್ಕಾರದ ವಿರುದ್ಧ ಅನಂತ್ ಕುಮಾರ್ ಹೆಗಡೆ ಆಕ್ರೋಶವನ್ನು ಈ ರೀತಿಯಾಗಿ ವ್ಯಕ್ತಪಡಿಸಿದ್ದಾರೆ ,ಮೊದಲು ಅವರ ಮುಖವನ್ನು ಅವರು ಕನ್ನಡಿಯಲ್ಲಿ ನೋಡಿಕೊಂಡರೆ ಒಳ್ಳೆಯದು ಅದು ಮನುಷ್ಯರ ಮಕನೋ ರಾಕ್ಷಸರ ಮಕನೋ ಅಂತ ಗೊತ್ತಾಗುತ್ತೆ ಸಿದ್ಧರಾಮಯ್ಯ ದು ಮತ್ತೆ ನಮ್ಮ ಕಾಂಗ್ರೆಸ್ ಸರ್ಕಾರದ್ದು , ಚಿತ್ರ ಹಿಂಸೆ ಕೊಟ್ಟು ಕೊಂದಿದ್ದಾರೆ ಅದನ್ನು ಯಾವ ಭಾಷೆ ಎಂದನು ಹೇಳ್ಳೋಕೆ ಸಾಧ್ಯವಿಲ್ಲಾ ,ಎಡಕ್ಕೆ ಇಡೀ ಸಾರ್ವಜನಿಕ ಸಾಕ್ಷಿ ಇದೆ ಅದಕ್ಕೊಸ್ಕರಣೆ ಎಷ್ಟು ಜನರ ಆಕ್ರೋಶ ವ್ಯಕ್ತ ಪಡಿಸ್ತಿದ್ದಾರೆ,ಉತ್ತರ ಕರ್ನಾಟಕದ ಜನ ತುಂಬಾ ಶಾಂತಿ ಪ್ರಿಯ ಜನ , ಪ್ರಜ್ಞಾವಂತ ಜನ , ಅಷ್ಟು ಸುಲಭವಾಗಿ ಯಾರೋ ಹೇಳಿದ್ದನು ಮಾಡೋ ಅಂತ ಜನ ಅಲ್ಲ ,ವ್ಯವಸ್ಥಿತ ವಾಗಿ ಕೇಸ್ ಮುಚ್ಚಿ ಹಾಕುವ ಪ್ರಯತ್ನ ನೆಡಿತಿದೆ ಅಂತ ಅನಂತ್ ಕುಮಾರ್ ಹೆಗಡೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ .
Ananth Kumar Hegde expressed the outrage over the state government's decision to cover up the murder of Paresh Masta.
Ananth Kumar Hegde expressed the outrage over the state government's decision to cover up the murder of Paresh Masta.