ಅನಂತ್ ಕುಮಾರ್ ಹೆಗ್ಡೆ ದಲಿತರನ್ನ ನಾಯಿಗಳು ಎಂದು ಕರೆದಿದ್ಯಾಕೆ? | Oneindia Kannada

  • 6 years ago
Union Minister of State for Skill Development, Ananth kumar Hegde has landed in another controversy by using the term “barking dogs” to describe those protesting against him. Hegde, who had arrived in Karnataka’s Ballari district for a job fair and skill exhibition was stopped by Dalit protesters. They blocked his car and shouted slogans for his earlier speech on the Indian Constitution. Later, while addressing an event, Hegde said that he does not care about stray dogs barking, and that remark angered Dalit groups even more.


ಕೌಶಲ್ಯ ಅಭಿವೃದ್ಧಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರು ದಲಿತರನ್ನ ಬೊಗಳುವ ನಾಯಿಗಳೆಂದು ಕರೆಯುವ ಮೂಲಕ ಮತ್ತೊಂದು ವಿವಾದಕ್ಕೆ ಈಡಾಗಿದ್ದಾರೆ. ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿ ನಡೆಯುತ್ತಿದ್ದ ಉದ್ಯೋಗ ಮೇಲಕ್ಕೆ ಆಗಮಿಸಿದ್ದ ಅನಂತ್ ಕುಮಾರ್ ಹೆಗ್ಡೆಯವರನ್ನ ದಲಿತ ಪ್ರತಿಭಟನಾಕಾರರು ತಡೆದು ನಿಲ್ಲಿಸಿದ್ದಾರೆ.

ಭಾರತದ ಸಂವಿಧಾನದ ಬಗೆಗಿನ ಹೆಗ್ಡೆಯವರ ಹಿಂದಿನ ಭಾಷಣವನ್ನ ವಿರೋಧಿಸಿ ಹೆಗ್ಡೆಯವರ ಕಾರನ್ನ ತಡೆದು ನಿಲ್ಲಿಸಿ ಘೋಷಣೆ ಕೂಗಿದ್ದಾರೆ. ನಂತರ ಮತ್ತೊಂದು ಘಟನೆಯಲ್ಲಿ, ಒಂದು ಸಭೆಯನ್ನ ಉದ್ದೇಶಿಸಿ ಹೆಗ್ಡೆಯವರು ಮಾತನಾಡುವಾಗ ಬೊಗಳೋ ನಾಯಿಗಳಿಗೆ ಹೆದರುವುದಿಲ್ಲ ಎಂಬ ಹೇಳಿಕೆ ದಲಿತರನ್ನ ಇನ್ನಷ್ಟು ರೊಚ್ಚಿಗೆಬ್ಬಿಸಿದೆ.

ಇದೀಗ ಅನಂತ್ ಕುಮಾರ್ ಹೆಗ್ಡೆಯವರ ವಿರುದ್ಧ ದಲಿತರು ಪ್ರತಿಭಟನೆ ನಡೆಸುತ್ತಿದ್ದು ಈ ಕೂದಲು ದಲಿತ ವಿರೋಧಿ ಅನಂತ್ ಕುಮಾರ್ ಹೆಗ್ಡೆಯವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಘೋಷಣೆ ಕೂಗುತ್ತಾ ಪಿ-ರತಿಭಟನೆ ನಡೆಸುತ್ತಿದ್ದಾರೆ. ಇನ್ನಷ್ಟು ತಿಳಿಯಬೇಕೆಂದರೆ ಈ ವಿಡಿಯೋ ನೋಡಿ

Recommended