Sharanagouda Kandakur Stages Protest Over Gurmitkal & Yadgir Exclusion From Drought List
ಬರಪೀಡಿತ ಪ್ರದೇಶಗಳ ಪಟ್ಟಿಯಿಂದ ಗುರುಮಿಟ್ಕಲ್ ಹಾಗೂ ಯಾದಗಿರಿ ತಾಲೂಕುಗಳನ್ನು ಕೈಬಿಟ್ಟಿರುವುದನ್ನು ಖಂಡಿಸಿ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಿದರು. ತಮ್ಮ ಕ್ಷೇತ್ರಗಳಲ್ಲಿ ಬರದ ಪರಿಸ್ಥಿತಿ ತೀವ್ರವಾಗಿದ್ದು, ರೈತರು ಬೆಳೆ ನಷ್ಟದಿಂದ ಹಾಗೂ ಜನರು ಕುಡಿಯುವ ನೀರಿನ ಸಮಸ್ಯೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
A political confrontation has erupted over the exclusion of Gurmitkal and Yadgir taluks from the drought-affected areas list. JD(S) MLA Sharanagouda Kandakur staged a protest in front of the Gandhi statue at Vidhana Soudha, demanding that both areas be immediately included in the drought list. Wearing black clothes and carrying placards, Kandakur accused the Karnataka government of discrimination in protecting farmers’ interests. He claimed that farmers in his constituency are struggling due to drought, lack of drinking water and crop losses.
#SharanagoudaKandakur #JDS #Gurmitkal #Yadgir #Yadgiri #KarnatakaDrought #KarnatakaPolitics #Farmers #FarmerProtest #DroughtRelief #KarnatakaNews #VidhanaSoudha #KarnatakaGovernment #JDSParty #FarmersIssue
~ED.522~PR.28~CA.443~VG.HM~
Comments