ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ಗಾಂಧಿ ಸರ್ಕಲ್ನಲ್ಲಿ 'ಜೈ ಹಿಂದ್ ವಿನಾಯಕ ಯುವಕರ ಬಳಗ'ದ ವತಿಯಿಂದ ರಾಜ್ಯದಲ್ಲೇ ಪ್ರಥಮ ಬಾರಿಗೆ ಒಂಟಿ ಕಾಲಿನಲ್ಲಿ 45 ಡಿಗ್ರಿ ಕೋನದಲ್ಲಿ ಬ್ಯಾಲೆನ್ಸ್ ಮಾಡಿ ನಿಂತಿರುವ 20 ಅಡಿ ಎತ್ತರದ ವಿಸ್ಮಯ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿದೆ. ಶಿವ-ಪಾರ್ವತಿಯ ಪುತ್ರಿ ಅಶೋಕ ಸುಂದರಿಯನ್ನು ಅಪಹರಿಸಲು ಬಂದ ಮೂವರು ರಾಕ್ಷಸರನ್ನು ಗಣೇಶ ಸಂಹರಿಸುವ ಪೌರಾಣಿಕ ಕಥಾಹಂದರ ಹೊಂದಿರುವ ಈ ಮೂರ್ತಿಯನ್ನು ಮುಂಬೈನ ಪರೇಲ್ ವರ್ಕ್ಶಾಪ್ ಕಲಾವಿದರು ಸತತ 4 ತಿಂಗಳು ಶ್ರಮಪಟ್ಟು ನಿರ್ಮಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ 'ಮಾಲೂರ್ ಕಿ ರಾಜಾ' ಎಂದೇ ಭಾರೀ ಟ್ರೆಂಡಿಂಗ್ ಆಗಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#MalurKiRaja #KolarGanesha #UniqueGanesha #45DegreeGanesha #GaneshaChaturthi #suvarnanews #kannadanews #asianetsuvarnanews #kannadaprabha #karnatakanews #karnataka #news
Download the Asianet News App now! Available on Android & iOS
👉 Android:
https://play.google.com/store/apps/details?id=com.vserv.asianet&hl=en_IN
👉 iOS:
https://apps.apple.com/in/app/asianet-news-official/id1093450032
WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/
Comments