Skip to playerSkip to main content
ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಅಧಿಕಾರಿಗಳ ಲೂಟಿ ಕೋರತನ ಹಾಗೂ ಭ್ರಷ್ಟಾಚಾರದ ಕರಾಳ ಮುಖ ಬಯಲಾಗಿದೆ! ನಗರಸಭೆಗೆ ಹೊಂದಿಕೊಂಡಂತಿರುವ ಅನಕನೂರು ಗ್ರಾಮದ ಸರ್ವೇ ನಂಬರ್ ೧೦೯ರಲ್ಲಿರುವ, ಗೋಪಾಲಕೃಷ್ಣ ಅಮಾನಿಕೆರೆಯ ಹಚ್ಚುಕಟ್ಟು ಪ್ರದೇಶದ ₹೧೫೦ ಕೋಟಿ ಮೌಲ್ಯದ ಬರೋಬ್ಬರಿ ೨೪ ಎಕರೆ (೯೭,೩೦೦ ಚದರ ಮೀಟರ್) ಸರ್ಕಾರಿ ಕರಾಬು ಜಮೀನನ್ನು ಭರಣಿವಿ ಎಂಬ ಖಾಸಗಿ ವ್ಯಕ್ತಿಯ ಹೆಸರಿಗೆ ಏಕಾಏಕಿ 'ಈ-ಖಾತೆ' ಮಾಡಿಕೊಡಲಾಗಿದೆ.

ಬಡವರ ಸಣ್ಣಪುಟ್ಟ ಕೆಲಸಗಳಿಗೆ ಅಲೆದಾಡಿಸುವ ನಗರಸಭೆ ಅಧಿಕಾರಿಗಳು, ₹೧೦ ಕೋಟಿ ಲಂಚದ ಆಸೆಗೆ ಬಿದ್ದು ಈ ಅಕ್ರಮ ಎಸಗಿದ್ದಾರೆ ಎಂದು ಮಾಜಿ ನಗರಸಭೆ ಸದಸ್ಯರು ಆರೋಪಿಸಿದ್ದಾರೆ. 'ಸುವರ್ಣ ನ್ಯೂಸ್' ವರದಿ ಬಿತ್ತರಿಸುತ್ತಿದ್ದಂತೆ ಬೆಚ್ಚಿಬಿದ್ದಿರುವ ನಗರಸಭೆ ಆಯುಕ್ತ ಮನ್ಸೂರ್ ಅಲಿ ಖಾನ್, ಪಿಐಡಿ (PID) ನಂಬರ್ ಬ್ಲಾಕ್ ಮಾಡುವುದಾಗಿ ಸಮಜಾಯಿಷಿ ನೀಡಿದ್ದಾರೆ. ಚಿಕ್ಕಬಳ್ಳಾಪುರದ ಈ ಬೃಹತ್ ಲ್ಯಾಂಡ್ ಸ್ಕ್ಯಾಮ್ ಕುರಿತ ಎಕ್ಸ್‌ಕ್ಲೂಸಿವ್ ಗ್ರೌಂಡ್ ರಿಪೋರ್ಟ್ ಏಷ್ಯಾನೇಟ್ ಸುವರ್ಣ ನ್ಯೂಸ್‌ನಲ್ಲಿ ವೀಕ್ಷಿಸಿ!

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್

Suvarna News Live: https://youtube.com/live/F1m0ciwMs8c

#chikkaballapura #chikkaballapurnews #municipality #governmentland #Scam #suvarnanews #kannadanews #asianetsuvarnanews #kannadaprabha #karnatakanews #karnataka #news

Download the Asianet News App now! Available on Android & iOS

👉 Android:
https://play.google.com/store/apps/details?id=com.vserv.asianet&hl=en_IN

👉 iOS:
https://apps.apple.com/in/app/asianet-news-official/id1093450032

WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/

Category

🗞
News
Comments

Recommended