ಸಚಿವ ಸತೀಶ್ ಜಾರಕಿಹೋಳಿ ಹಾಗೂ ಅವರ ಕುಟುಂಬಸ್ಥರ ಮನೆ, ಕಚೇರಿಗಳ ಮೇಲೆ ಬರೋಬ್ಬರಿ 38 ಗಂಟೆಗಳ ಕಾಲ ನಡೆದ ಇಡಿ (ED) ಶೋಧ ಕೊನೆಗೊಂಡಿದೆ. ಆಫ್ರಿಕಾ ದೇಶಗಳ ಮೈನಿಂಗ್ ಹೂಡಿಕೆ ಹಾಗೂ ಫೆಮಾ (FEMA) ಉಲ್ಲಂಘನೆ ಶಂಕೆಯಡಿ ನಡೆದ ಈ ದಾಳಿಯಲ್ಲಿ ₹3 ಕೋಟಿ ನಗದು ಮತ್ತು ಟ್ರಂಕ್ಗಟ್ಟಲೆ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಇತ್ತ ವಾಲ್ಮೀಕಿ ಪೀಠದ ಪ್ರಸನ್ನಾನಂದ ಶ್ರೀಗಳು ಸತೀಶ್ ಬೆಂಬಲಕ್ಕೆ ನಿಂತ ಬೆನ್ನಲ್ಲೇ, ರಾಜಕಾರಣಿಗಳ ರಕ್ಷಣೆಗೆ ಕಾವಿ ಬಟ್ಟೆ ಶೀಲ್ಡ್ ಆಗುತ್ತಿದೆಯೇ ಎಂಬ ಕಟು ವಿಶ್ಲೇಷಣೆ ಇಲ್ಲಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Suvarna News Hour | Ajit Hanamakkanavar
Suvarna News Live: https://youtube.com/live/F1m0ciwMs8c
#SatishJarkiholi #EDRaid #AfricaMining #PrasannanandaSwamiji #suvarnanewshour #ajithanamakkanavar #newshour #suvarnanews #kannadanews #asianetsuvarnanews #karnatakapolitics #karnataka #news #politics
Download the Asianet News App now! Available on Android & iOS
👉 Android:
https://play.google.com/store/apps/details?id=com.vserv.asianet&hl=en_IN
👉 iOS:
https://apps.apple.com/in/app/asianet-news-official/id1093450032
Like and Subscribe:
WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/
Comments