Skip to playerSkip to main content
HD Kumaraswamy Slams Congress Over Vande Mataram Row | Sonia Gandhi Faces Criticism

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ಕಾಂಗ್ರೆಸ್‌ನ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ‘ವಂದೇ ಮಾತರಂ’ ಗೀತೆಗೆ ಸಂಬಂಧಿಸಿದಂತೆ ನಡೆದ ಘಟನೆ ಕುರಿತು ಪ್ರತಿಕ್ರಿಯಿಸಿದ್ದಾರೆ. ವಂದೇ ಮಾತರಂಗೆ ಗೌರವ ನೀಡುವುದು ಎಲ್ಲ ಪಕ್ಷಗಳ ಕರ್ತವ್ಯವಾಗಿದ್ದು, ಈ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಸಣ್ಣತನ ತೋರಬಾರದು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಸೋನಿಯಾ ಗಾಂಧಿ ಅವರ ನಡೆ ಕುರಿತು ಕೇಳಿಬಂದಿರುವ ವಿವಾದದ ಹಿನ್ನೆಲೆಯಲ್ಲಿ ಅವರು ನೀಡಿರುವ ಈ ಹೇಳಿಕೆ ಇದೀಗ ರಾಜಕೀಯ ಚರ್ಚೆಗೆ ಕಾರಣವಾಗಿದೆ.

Union Minister H.D. Kumaraswamy has reacted to the controversy surrounding the alleged disrespect to the national song Vande Mataram during a Congress Independence Day programme. Kumaraswamy said that respecting Vande Mataram should be the responsibility of leaders across political parties and criticised the Congress leadership over the incident involving Sonia Gandhi.


#HDKumaraswamy #Kumaraswamy #HDK #SoniaGandhi #VandeMataram #Congress #IndependenceDay #KarnatakaPolitics #IndianPolitics #PoliticalNews #KarnatakaNews

Also Read

13,194 ಎಕರೆ ಯೋಜನೆ ಚರ್ಚೆ: ಸಿಎಂ ಡಿಕೆ ಶಿವಕುಮಾರ್‌ಗೆ ಎಚ್.ಡಿ. ಕುಮಾರಸ್ವಾಮಿ ಸುದೀರ್ಘ ಪತ್ರ :: https://kannada.oneindia.com/news/karnataka/nice-project-13-194-acre-land-issue-sparks-allegations-hd-kumaraswamy-writes-to-cm-dk-shivakumar-464767.html?ref=DMDesc

HMT ಕ್ರೇಜ್: ಜಾಲಹಳ್ಳಿಯಲ್ಲಿ 2 ಕಿ.ಮೀ ಕ್ಯೂ ನಿಂತು ವಿಶೇಷ ವಾಚ್‌ ಖರೀದಿಸಿದ ಬೆಂಗಳೂರಿಗರು :: https://kannada.oneindia.com/news/bengaluru/hmt-limited-edition-watches-spark-nostalgia-in-jalahalli-bengaluru-2km-queue-as-stock-sells-out-464721.html?ref=DMDesc

ಬಿಡದಿ ಟೌನ್‌ಶಿಪ್‌ ವಿರುದ್ಧದ ಪಾದಯಾತ್ರೆಗೆ ಸರ್ಕಾರ ತಡೆ: ಗುಡುಗಿದ ದೇವೇಗೌಡ, ಮತ್ತೆ ಹೋರಾಟ! :: https://kannada.oneindia.com/news/karnataka/bidadi-township-protest-halted-by-karnataka-government-deve-gowda-warns-of-fresh-fight-464145.html?ref=DMDesc



~ED.522~PR.28~VG.HM~

Category

🗞
News
Comments

Recommended