Skip to playerSkip to main content
DK Shivakumar Clarifies Gruha Lakshmi Biometric Rule | No Beneficiaries Will Be Removed


ಗೃಹಲಕ್ಷ್ಮಿ ಯೋಜನೆ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ವಿಚಾರದ ಬಗ್ಗೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಬಯೋ ಮೆಟ್ರಿಕ್ ಅಥವಾ ಫೇಸಿಯಲ್ ಅಥೆಂಟಿಕೇಷನ್ ದೃಢೀಕರಣಕ್ಕೆ 20 ಕೋಟಿ ಹಣವನ್ನು ಮೀಸಲಿಟ್ಟಿದ್ದೇವೆ. ಫಾರಂ ಯಾವ ರೀತಿ ಇರಬೇಕು ಎಂದು ಮೀಟಿಂಗ್ನಲ್ಲಿ ಚರ್ಚಿಸಲಾಗಿದೆ. ನಮ್ಮ ಗ್ಯಾರಂಟಿ ತಂಡ ಹೋಗಿ ಮಾಹಿತಿ ಪಡೆಯಬೇಕು. ಅವರದ್ದೇ ಫೋನ್ ನಂಬರ್ ಇರಬೇಕು, ಯಾರದ್ದೋ ಫೋನ್ ನಂಬರ್ ಕೊಟ್ಟು ಅವರಿಗೆ ಮೆಸೇಜ್ ಹೋಗಬಾರದು. ಗಂಡನ ಅಕೌಂಟ್ ಮತ್ತು ಮಕ್ಕಳ ಅಕೌಂಟ್ ಕೂಡ ಇರಬಾರದು, ಮಹಿಳೆಯರ ಅಕೌಂಟ್ಗೆ ಹೋಗಬೇಕು. ಯಾರನ್ನು ತೆಗೆಯುವ ಯೋಚನೆ ಇಲ್ಲ, ಆದ್ರೆ ನಾವು ಕೊಡುವ ಹಣ ಅವರಿಗೆ ಸರಿಯಾಗಿ ತಲುಪಬೇಕು ಎಂದು ಹೇಳಿದರು.




Karnataka Deputy Chief Minister DK Shivakumar has clarified the biometric verification process for the Gruha Lakshmi Scheme. He said the government has allocated ₹20 crore for biometric and face authentication to ensure the financial assistance reaches the right beneficiary.
He emphasized that the registered mobile number and bank account must belong to the woman beneficiary. The money should not be credited to the husband's or children's account. DK Shivakumar also assured that the government has no intention of removing any eligible beneficiary, and the verification is only to ensure transparency and proper delivery of funds.



#DKShivakumar #GruhaLakshmi #KarnatakaNews #Biometric #FacialAuthentication #WomenWelfare #CongressGovernment #BreakingNews #KannadaNews #Karnataka

Also Read

Certificates: ಕರ್ನಾಟಕದ ಜನರಿಗೆ ಗುಡ್‌ನ್ಯೂಸ್: ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ಜಾತಿ, ನಿವಾಸಿ ಪ್ರಮಾಣಪತ್ರ! :: https://kannada.oneindia.com/news/karnataka/karnataka-good-news-caste-and-residence-certificates-to-reach-doorsteps-no-more-office-visits-462011.html?ref=DMDesc

Karnataka Rain: ಕರ್ನಾಟಕದಲ್ಲಿ ಶೇ.39 ಮಳೆ ಕೊರತೆ; ಜಲಾಶಯಗಳಲ್ಲಿ ಕೇವಲ ಶೇ.40 ನೀರು, 158 ತಾಲ್ಲೂಕುಗಳಲ್ಲಿ ಬರದ ಛಾಯೆ :: https://kannada.oneindia.com/news/karnataka/karnataka-rain-39-rain-deficit-in-karnataka-only-40-water-in-reservoirs-drought-in-158-taluks-461943.html?ref=DMDesc

ಬರಗಾಲ ಎಫೆಕ್ಟ್ ಜನರ ಗುಳೆ ಹೆಚ್ಚಳ: ವಿಬಿ-ಜಿ ರಾಮ್-ಜಿ ಯೋಜನೆಯಡಿ ಕೆಲಸ ಕೊಡಲು ಡಿಸಿಎಂ ಸೂಚನೆ :: https://kannada.oneindia.com/news/karnataka/karnataka-drought-dcm-g-parameshwara-orders-immediate-jobs-to-stop-migration-under-vbg-ramji-scheme-461939.html?ref=DMDesc



~ED.522~PR.28~CA.443~VG.HM~

Category

🗞
News
Comments

Recommended