Skip to playerSkip to main content
NEET Scam Rocks Parliament! Mallikarjun Kharge Targets Centre | Rajya Sabha Adjourned

ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವೇ ನೀಟ್ ಪರೀಕ್ಷೆ ಅಕ್ರಮ ಹಾಗೂ ಜಂತರ್ ಮಂತರ್‌ನಲ್ಲಿ(Jantar Mantar) ಪ್ರತಿಭಟನಾಕಾರರ ಮೇಲೆ ನಡೆದ ಪೊಲೀಸ್ ಬಲಪ್ರಯೋಗದ ವಿಷಯ ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿದೆ.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಅವರು ಈ ವಿಷಯವನ್ನು ಪ್ರಸ್ತಾಪಿಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಪ್ರತಿಪಕ್ಷಗಳ ಗದ್ದಲದ ಹಿನ್ನೆಲೆಯಲ್ಲಿ ಸದನದ ಕಲಾಪವನ್ನು ಮಧ್ಯಾಹ್ನ 12:30ಕ್ಕೆ ಮುಂದೂಡಲಾಯಿತು.

The first day of the Monsoon Session of Parliament witnessed heated exchanges over the alleged NEET examination scam and the police action against protesters at Jantar Mantar. Leader of the Opposition in the Rajya Sabha, Mallikarjun Kharge, strongly criticized the Central Government, accusing it of ignoring students' concerns. Amid loud protests by Opposition MPs, the Rajya Sabha proceedings were adjourned until 12:30 PM.
Stay tuned for the latest updates from Parliament.


#NEET #NEETScam #Parliament #RajyaSabha #MallikarjunKharge #JantarMantar #StudentProtest #BreakingNews #PoliticalNews #KannadaNews

~ED.522~PR.28~VG.HM~

Category

🗞
News
Comments

Recommended