Skip to playerSkip to main content
  • 5 days ago
'ಪೆದ್ದಿ' ಪ್ರಚಾರಕ್ಕಾಗಿ ಭಾರತದ ವಿವಿಧ ಭಾಗಗಳಿಗೆ ರಾಮ್​ ಚರಣ್​​ ಪ್ರವಾಸ ಕೈಗೊಂಡ ಸಂದರ್ಭ ಅವರ ಅಂಗರಕ್ಷಕ ಕೆವಿನ್ ಕುಂಟಾ ಜನರ ಗಮನ ಸೆಳೆದಿದ್ದರು. ಇದೀಗ ಕಿಚ್ಚ ಸುದೀಪ್ ಅವರ ವಿದೇಶಿ ಬಾಡಿಗಾರ್ಡ್ ಸದ್ದು ಮಾಡಿದ್ದಾರೆ.

Category

🗞
News
Comments

Recommended