Skip to playerSkip to main content
  • 8 hours ago
ದಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕ ವಿನೈ ಕುಳಕರ್ಣಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಜೈಲಿನಲ್ಲಿರುವ ಶಾಸಕ ವಿನೈ ಕುಳಕರ್ಣಿ ಅಧಿಕೃತವಾಗಿ ಶಾಸಕ ಸ್ಥಾನವನ್ನು ಕಳೆದುಕೊಂಡಿದ್ದಾರೆ. ವಿಧಾನಸಭೆ ಕಾರ್ಯಾಲಯದ ಮೇಲೆ ಪ್ರಶ್ನೆಗಳು ಎದ್ದಿದ್ದು, ಸ್ಪೀಕರ್ ಅವರನ್ನು ಅನೇಕರು ಪ್ರಶ್ನಿಸಿದ್ದಾರೆ. ಜನಾರ್ಧನ ರೆಡ್ಡಿಯವರಿಗೆ ಶಿಕ್ಷೆಯಾದ ತಕ್ಷಣ ಅನರ್ಹಗೊಳಿಸದ ಸ್ಪೀಕರ್, ವಿನೈ ಕುಳಕರ್ಣಿಯನ್ನು ಏಕೆ ಅನರ್ಹಗೊಳಿಸಿದರು ಎಂಬ ಪ್ರಶ್ನೆ ಎದ್ದಿದೆ. ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಅವರ ಸಹಿಯೊಂದಿಗೆ ಅನರ್ಹತೆ ಆದೇಶ ಹೊರಡಿಸಲಾಗಿದೆ.

Category

🗞
News
Comments

Recommended