Skip to playerSkip to main content
  • 9 hours ago
ಶಿವಮೊಗ್ಗದಲ್ಲಿ ಸ್ಪಾ ಹೆಸರಿನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ವಿರುದ್ಧ ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಪ್ರಸಾರವಾದ ತಕ್ಷಣ ಪೊಲೀಸರು ಕ್ರಮ ಕೈಗೊಂಡರು. ಎಸ್ಪಿ ನಿಖಿಲ್ ಅವರ ಸೂಚನೆ ಮೇರೆಗೆ ಬ್ಲೂಮೂನ್, ಎವರ್‌ಗ್ರೀನ್, ಆರೋಮಾ ಸೇರಿದಂತೆ ಹಲವು ಸ್ಪಾಗಳ ಮೇಲೆ ದಾಳಿ ನಡೆಸಲಾಯಿತು. ಈ ಹಿಂದೆ ಹಲವು ಆರೋಪಗಳು ಕೇಳಿಬಂದರೂ ಕ್ರಮ ಕೈಗೊಳ್ಳಲಾಗಿರಲಿಲ್ಲ. ಸುವರ್ಣ ನ್ಯೂಸ್ ವರದಿ ಬಿತ್ತರವಾದ ನಂತರ ಎಸ್ಪಿ ತಂಡ ರಚಿಸಿ ಅಕ್ರಮ ಚಟುವಟಿಕೆ ನಡೆಸುತ್ತಿದ್ದ ಸ್ಪಾಗಳ ಮೇಲೆ ದಾಳಿ ನಡೆಸಿ ಕಾರ್ಯಾಚರಣೆ ಮುಂದುವರೆಸಿದರು. ಗಾಂಜಾ ಸೇರಿದಂತೆ ಇತರ ಅಕ್ರಮ ಚಟುವಟಿಕೆಗಳ ವಿರುದ್ಧವೂ ದಾಳಿ ನಡೆಸಲಾಯಿತು.

Category

🗞
News
Comments

Recommended