Skip to playerSkip to main content
  • 2 hours ago
ಪೆಹಲ್ಗಾಮ್ ಭಯೋತ್ಪಾದಕ ದಾಳಿಗೆ ಒಂದು ವರ್ಷ ತುಂಬಿದ ಸಂದರ್ಭದಲ್ಲಿ, ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ಸುಮಾರು 25 ಪ್ರವಾಸಿಗರನ್ನು ಗುರಿಯಾಗಿಸಿ ಕೊಲ್ಲಲಾಯಿತು. ಧರ್ಮ ಮತ್ತು ಹೆಸರು ಕೇಳಿ, ದಾಖಲೆ ಪರಿಶೀಲಿಸಿ ಹಿಂದೂಗಳನ್ನು ಗುರುತಿಸಿ ಪತ್ನಿಯರ ಮುಂದೆ ಕೊಲ್ಲಲಾಯಿತು. ಕರ್ನಾಟಕದ ಹಲವು ಪ್ರವಾಸಿಗರೂ ಈ ದಾಳಿಗೆ ಬಲಿಯಾದರು. ಈ ದಾಳಿಗೆ ಕಾರಣರಾದ ಪಾಕಿಸ್ತಾನದ ವಿರುದ್ಧ ಭಾರತ ಆಪರೇಶನ್ ಸಿಂದೂರ್ ನಡೆಸಿತು. ಲಷ್ಕರ್-ಎ-ತಯ್ಬಾ ಮತ್ತು ಜೈಶ್-ಎ-ಮೊಹಮ್ಮದ್ ಸೇರಿದಂತೆ ಭಯೋತ್ಪಾದಕ ಸಂಘಟನೆಗಳ ತರಬೇತಿ ಶಿಬಿರಗಳ ಮೇಲೆ ದಾಳಿ ನಡೆಸಲಾಯಿತು.

Category

🗞
News
Comments

Recommended