ಚಿತ್ರದುರ್ಗದಲ್ಲಿ ಮೊಬಾಯಲ್ ಅಂಗಡಿ ಮಾಳಿಕನಿಗೆ ಚಾಕು ಇರಿತ್ತ ಏಕಾಯಕಿ ಚಾಕುವಿನಿಂದ ಹಲ್ಲೆ ಮಾಡಿದ ಅನ್ಯಕೋಮಿನ ಯುವಕ ಚಾಕು ಇರಿತ್ತ ಬೆನ್ನಲ್ಲೇ ಹಿಂದೂಪರ ಸಂಗಟನ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾದರು. ಪ್ರತಿಬಟನಾಕಾರರು ಪ್ರತಿಬಟನೆ ನಡಿಸಿದರು ಮತ್ತು ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿದರು. ಪೋಲಿಸರು ಪ್ರತಿಬಟನೆಯನ್ನು ನಿಯಂತ್ರಿಸಲು ಮುಂದಾದರು. ಅಂಗಡಿ ಮಾಳಿಕ ತೀವ್ರವಾಗಿ ಗಾಯಗೊಂಡಿದ್ದರೂ ಅಪಾಯಕಾರಿ ಸ್ಥಿತಿಯಲ್ಲಿಲ್ಲ ಎಂದು ಪೋಲಿಸರು ತಿಳಿಸಿದ್ದಾರೆ. ಆರೋಪಿಯು ಗಾಂಜಾ ಮತ್ತಿನಲ್ಲಿದ್ದ ಎಂದು ಮಾಹಿತಿ ಲಭ್ಯವಾಗಿದೆ.
Comments