ಶಿವಮೊಗ್ಗದ ಸೂಳೆಬೈಲಿನಲ್ಲಿ 10ನೇ ತರಗತಿ ವಿದ್ಯಾರ್ಥಿ ಸಂಕೇತ್ನ ಬರ್ಬರ ಹತ್ಯೆ ಪ್ರಕರಣ ಈಗ ಜನಾಗ್ರಹದ ಕಿಚ್ಚಾಗಿ ಮಾರ್ಪಟ್ಟಿದೆ. "ನನ್ನ ತಮ್ಮ ಬೇಕು, ಅವನನ್ನು ಎಲ್ಲಿಂದ ತಂದುಕೊಡ್ತೀರಾ?" ಎಂಬ ಸಂಕೇತ್ ಅಕ್ಕನ ಆಕ್ರಂದನ ಮತ್ತು ಮಗನನ್ನು ಕಳೆದುಕೊಂಡ ತಾಯಿಯ ಗೋಳು ಇಡೀ ನಗರದ ಕಣ್ಣನ್ನು ತೇವಗೊಳಿಸಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Comments