ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಬಂಧಿಯಾಗಿ ಪರಪ್ಪನ ಅಗ್ರಹಾರದಲ್ಲಿ ದಿನಗಳನ್ನ ಕಳೀತಾ ದರ್ಶನ್ ಹೇಗಿದ್ದಾರೆ. ಆ ಪ್ರಶ್ನೆಗೆ ಖುದ್ದು ದರ್ಶನ್ ಪತ್ನಿ ಉತ್ತರ ಕೊಟ್ಟಿದ್ದಾರೆ. ಇತ್ತೀಚಿಗೆ ಹಯಗ್ರೀವ ಸಿನಿಮಾ ಇವೆಂಟ್ನಲ್ಲಿ ಭಾಗಿಯಾಗಿದ್ದ ವಿಜಯಲಕ್ಷ್ಮೀ ದರ್ಶನ್ ಕ್ಷೇಮ ಸಮಾಚಾರವನ್ನ ಫ್ಯಾನ್ಸ್ ಎದುರು ತೆರೆದಿಟ್ಟಿದ್ದಾರೆ.
Comments