ಬಾಗಲಕೋಟೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು ಕಲ್ಲು ತೂರಾಟ ಘಟನೆ ಬಳಿಕ ಶಾಲೆ ಕಾಲೇಜುಗಳು ಬಂದ್ ಆಗಿ ವ್ಯಾಪಾರ ವ್ಯವಹಾರಕ್ಕೂ ಕರಿನೆರಳು ಕವಿದಿದೆ. 50ಕ್ಕೂ ಅಧಿಕ ಮಕ್ಕಳು ಬರಬೇಕಿದ್ದ ಶಾಲೆ ಬಿಕೋ ಎನ್ನುತ್ತಿದ್ದು ಪೋಷಕರು ಮಕ್ಕಳನ್ನು ವಾಪಸ್ ಕರೆದೊಯ್ದ ಶಿಕ್ಷಕರ ನೋವಿನ ಚಿತ್ರಣ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Comments