Skip to playerSkip to main content
  • 7 hours ago
ವಿಜಯನಗರದ ಕೊಟ್ಟೂರು ತ್ರಿವಳಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅನ್ನನಿಂದ ಕೊಲೆಯಾದ ಸೋದರಿ ಅಮ್ರುತಾ ಗರ್ಭಿಣಿ ಆಗಿದ್ದ ವಿಚಾರ ಇದೇ ಅತನ ಸಿಟ್ಟಿಗೆ ಕಾರಣವಾಗಿತ್ತು. ಇದರ ಬಗ್ಗೆ ತಾಯಿಗೂ ಗೊತ್ತಿದ್ದರೂ ಸುಮ್ಮನಿದ್ದಳು. ಕೊಲೆ ಆರೋಪಿ ಅಕ್ಷೇಯ ತನಿಕೆಯಲ್ಲಿ ಈ ವಿಚಾರವನ್ನು ಹೇಳಿದ್ದಾನೆ. ತಂಗಿಯನ್ನು ಕೊಲೆ ಮಾಡದಿದ್ದರೆ ತಂದೆ-ತಾಯಿಗಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಅಲ್ಲಿ ಕೊಲೆ ಮಾಡುವ ಪ್ಲ್ಯಾನ್ ಮಾಡಿದ್ದೆನೆಂದು ಹೇಳಿದ್ದಾನೆ. ಪೋಲಿಸರು ತನಿಕೆ ನಡೆಸುತ್ತಿದ್ದಾರೆ.

Category

🗞
News
Comments

Recommended