Skip to playerSkip to main content
  • 20 hours ago
ಕನ್ನಡದ ಪ್ರತಿಭಾನ್ವಿತ ನಟ ಪೃತ್ವಿ ಅಂಬರ್​ ಹಾಗು ಸಾಯಿ ಕುಮಾರ್​ ಕನ್ನಡ ಸಿನಿ ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ. ಅದು ಚೌಕಿದಾರ್​ ಸಿನಿಮಾದಲ್ಲಿ. ಚೌಕಿದಾರ್ ರಾಜ್ಯಾದ್ಯಂತ ತೆರೆಗೆ ಬಂದಿದ್ದು, ಸಿನಿಮಾ ನೋಡಿದ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಈ ಚೌಕಿದಾರನ ಇಂಟ್ರೆಸ್ಟಿಂಗ್ ಕಹಾನಿ ಇಲ್ಲಿದೆ.
 

Category

🗞
News
Comments

Recommended