ಕಾಂಗ್ರೆಸ್ ಸರ್ಕಾರ.. ಕೆಟ್ಟ ಸಂಪ್ರದಾಯ..!ಕೇರಳದ ಚುನಾವಣೆ.. ಮುಸ್ಲಿಂ ಮತ ಬ್ಯಾಂಕ್.. ಸರ್ಕಾರದ ಕೆಟ್ಟ ಸಂಪ್ರದಾಯವೋಟ್ ಬ್ಯಾಂಕ್ಗಾಗಿ ತಮ್ಮದೇ ಸರ್ಕಾರದ ನಿಲುವು ಬದಲಿಸಿದ ಕಾಂಗ್ರೆಸ್..!ಸರ್ಕಾರಿ ಭೂಮಿ ಅತಿಕ್ರಮಣಕ್ಕೆ ಪರಿಹಾರ ಇಲ್ಲ ಅನ್ನೋ ನಿಲುವು ಬದಲು..!ಬೆಂಗಳೂರಲ್ಲಿ ಈ ಹಿಂದೆ ನಡೆದ ಅಕ್ರಮ ಒತ್ತುವರಿ ತೆರವಿಗೆ ಪರಿಹಾರ ನೀಡಿಲ್ಲ
Be the first to comment