Skip to playerSkip to main content
  • 15 hours ago
ಕದನ ವಿರಾಮ ಬಳಿಕವೂ ಕಾಂಗ್ರೆಸ್​ನಲ್ಲಿ ಅಧಿಕಾರ ಹಂಚಿಕೆ ಕಿಚ್ಚು ಧಗಧಗಿಸುತ್ತಿದೆ. ಕಾಂಗ್ರೆಸ್​ನ​ ದಂಡನಾಯಕರು ಸೈಲೆಂಟ್ ಆದರೂ ಬೆಂಬಲಿಗರು ಮಾತ್ರ ಸೈಲೆಂಟ್ ಆಗಿಲ್ಲ. ಎರಡು ಬ್ರೇಕ್​ಫಾಸ್ಟ್​ ಮಾಡಿದ ಸಿಎಂ, ಡಿಸಿಎಂ, ನಮ್ಮಲ್ಲಿ ಒಡಕಿಲ್ಲ.. ನಾವೆಲ್ಲರೂ ಒಂದೇ ಅಂತ ಹೇಳ್ತಿದ್ರೆ, ಅತ್ತ ಬೆಂಬಲಿಗರು ಮಾತ್ರ ಸುಮ್ಮನೆ ಇರ್ತಿಲ್ಲ. 

Category

🗞
News
Be the first to comment
Add your comment

Recommended