Skip to playerSkip to main content
  • 4 days ago
ದಾಸನ ಚಾಪೆ ದಿಂಬಿನ ರಗಳೆ ಇನ್ನೂ ಮುಗೀತಾ ಇಲ್ಲ. ಬುಧವಾರ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ಕೊಲೆ ಕೇಸ್ ವಿಚಾರಣೆ ವೇಳೆ, ಮತ್ತೆ ದರ್ಶನ್ ಹೊದಿಯೋಕೆ ಕಂಬಳಿ ಕೊಡಿಸಿ ಸ್ವಾಮಿ ಮನವಿ ಮಾಡಿದ್ದಾರೆ. ಚಳಿಯಿಂದ ರಾತ್ರಿಯೆಲ್ಲಾ ನಿದ್ರಿಸೋಕೆ ಆಗ್ತಾ ಇಲ್ಲ, ಕಂಬಳಿ ಕೊಡಿಸಿ ಅಂತ ಗೊಗರೆದಿದ್ದಾರೆ.

Category

🗞
News
Be the first to comment
Add your comment

Recommended