ಅದು ಸಂಸ್ಕೃತ ಮತ್ತು ವೇದಾಧ್ಯಯನ ಮಾಡೋ ಶಾಲೆ.. ಮುಜರಾಯಿ ಇಲಾಖೆಯ ಅಂಡರ್ನಲ್ಲಿ ಬರುತ್ತೆ.. ಅಲ್ಲಿಗೆ ಕಲಿಯೋದಕ್ಕೆ ಬರೋ ಮಕ್ಕಳ ಸಂಪೂರ್ಣ ಜವಾಬ್ದಾರಿ ಸರ್ಕಾರದ್ದೇ.. ಪೋಷಕರು, ಮಕ್ಕಳು ಸುಸಂಸ್ಕೃತರಾಗಲಿ ಅಂತ ದೂರದ ಊರಿನಿಂದ ಅಲ್ಲಿಗೆ ಕಳಿಸುತ್ತಾರೆ.. ಆದ್ರೆ ಅಲ್ಲಿ ಪಾಠ ಮಾಡೋ ಗುರು ಮಕ್ಕಳಿಗೆ ವಿದ್ಯಾದಾನ ಮಾಡೋದು ಬಿಟ್ಟು ಮಕ್ಕಳನ್ನ ದೈಹಿಕವಾಗಿ ಹಿಂಸಿಸುತ್ತಿದ್ದ..
Be the first to comment