Skip to playerSkip to main contentSkip to footer
  • yesterday
 ಸಿದ್ದು ಡಿಕೆ ಮಧ್ಯೆ ಒಳಗೊಳಗೇ ಯುದ್ಧ.. ಹೊರಗೆ ದೋಸ್ತಿ..ಒಗ್ಗಟ್ಟಿನ ಒಡಕು..! ಒಂದ್ಸಾರಿ ಸಿಡಿದು ನಿಲ್ತಾರೆ.. ಮತ್ತೊಂದ್ಸಾರಿ ಸ್ನೇಹ ಅಂತಾರೆ..! ಕನಕಾಧಿಪತಿ ಹಾಗೂ ವರುಣಾಧಿಪತಿ.. ಈ ಇಬ್ಬರು ದೋಸ್ತಿಗಳೋ..? ಎದುರಾಳಿಗಳೋ..? ಯಾಕೆ ಈ ದ್ವಿಪಾತ್ರ..? ಬಂಡೆ-ಟಗರು ನಡುವಿನ ಬಂಧದ ಅಸಲಿ ಕಥೆಯನ್ನ ತೋರಿಸ್ತೀವಿ ನೋಡಿ.. 

Category

🗞
News

Recommended