ಡಿಕೆಶಿಗೆ ಕೈ ಮುಗಿದು ಸಾರಿ ಕೇಳಿದ ಶ್ರೀ ರಾಮುಲು..! | Sriramulu | Oneindia Kannada
  • 5 years ago
ಡಿಕೆ ಶಿವಕುಮಾರ್ ಅವರಿಗೆ ನನ್ನ ಹೇಳಿಕೆಯಿಂದ ಬೇಜಾರಾಗಿದ್ದರೆ ಕೈ ಮುಗಿದು ಸಾರಿ ಕೇಳುತ್ತೇನೆ, ನನ್ನ ಹೇಳಿಕೆ ಕೇವಲ ರಾಜಕೀಯಕ್ಕೆ ಮಾತ್ರ ಸಂಭಂಧ ಪಟ್ಟಿದ್ದು ನಾನು ವೈಯಕ್ತಿಕವಾಗಿ ಡಿಕೆಶಿಯವರನ್ನು ಟೀಕಿಸಿಲ್ಲ ಎಂದು ಹೇಳಿದ್ದಾರೆ.

Health Minister B Sriramulu apolozise DK Shivakumar in chitradurga.
Recommended