Skip to playerSkip to main content
  • 5 hours ago
ರಾಜ್ಧಾಣಿ ಬೆಂಗಳೂರಲ್ಲಿ ಪುಡಿ ರಾವ್ಡಿಗಳ ಹಾವಳಿ ಮಿತಿ ಮೀರುತ್ತಿದೆ. ಪೋಲಿಸರ ಪ್ರಯತ್ನಗಳ ಹೊರತಾಗಿಯೂ ಇದಕ್ಕೆ ಬ್ರೇಕ್ ಹಾಕಲು ಸಾಧ್ಯವಾಗುತ್ತಿಲ್ಲ. ಅಸಮ್, ಹಮ್ಜದ್, ಅವಯಿಸ್ ಮತ್ತು ಮುಬಾರಕ್ ಖಲೀರ್ ನಡುವೆ ನಡೆದ ಹೊಡೆದಾಟದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾನೂನಿನ ಭಯವಿಲ್ಲದೆ ನಡು ರಸ್ತೆಯಲ್ಲಿ ಹೊಡೆದಾಟ ನಡೆಸುತ್ತಿರುವ ಈ ರಾವ್ಡಿಗಳ ವರ್ತನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

Category

🗞
News
Comments

Recommended