ಮಂಗಳೂರಿನ ಲಾಳ್ಬಾಗ್ ಬಳಿ ಸಿಗ್ನಲ್ ಸಂದರ್ಭದಲ್ಲಿ ರಾವ್ಡಿ ಶೀಟರ್ ವಿಕ್ಕಿ ಮೇಲೆ ತಲ್ವಾರ್ ಮತ್ತು ಚಾಕುವಿನಿಂದ ದಾಳಿ ನಡೆದಿದೆ. ಹಿಂದಿನಿಂದ ಬಂದ ವ್ಯಕ್ತಿ ಮೂರು ಬಾರಿ ಇರಿದು ಪರಾರಿಯಾಗಿದ್ದಾನೆ. ಸಂಪೂರ್ಣ ಘಟನೆ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಪೊಲೀಸರು ಕ್ರೈಮ್ ಹಿಸ್ಟ್ರಿ ಟ್ರ್ಯಾಕ್ ಮಾಡಿ ತನಿಖೆ ನಡೆಸುತ್ತಿದ್ದಾರೆ.
Comments