Rahul Gandhi's Big Claim on Delhi Police During Protest | "Remove This Government," He Says
ಪ್ರಧಾನಿ ನರೇಂದ್ರ ಮೋದಿಯವರ ನಿವಾಸದ ಹೊರಗೆ ಕಾಂಗ್ರೆಸ್ ನಡೆಸಿದ ದಿಢೀರ್ ಪ್ರತಿಭಟನೆಯ ವೇಳೆ ಪೊಲೀಸರು ತಮ್ಮನ್ನು ಎಳೆದುಕೊಂಡು ಹೋಗುತ್ತಿದ್ದಾಗ, ಬಿಜೆಪಿ ಸರ್ಕಾರದ ಬಗ್ಗೆ ಪೊಲೀಸ್ ಸಿಬ್ಬಂದಿಯೇ ತಮ್ಮ ಕಿವಿಯಯಲ್ಲಿ ಪಿಸುಗುಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದರು."ಪೊಲೀಸರು ನನ್ನನ್ನು ಎಳೆದುಕೊಂಡು ಹೋಗುತ್ತಿದ್ದಾಗ ನನ್ನ ಕಿವಿಯಲ್ಲಿ 'ಈ ಸರ್ಕಾರ್ ಕೋ ಹಟಾಯಿಯೇ (ಈ ಸರ್ಕಾರವನ್ನು ತೆಗೆದುಹಾಕಿ)' ಎಂದು ಪಿಸುಗುಟ್ಟಿದರು. 'ನಾನು ರಾಜಸ್ಥಾನದವನು. ನಾನು ಹರಿಯಾಣದವನು. ನಾವು ಸಮವಸ್ತ್ರವನ್ನು ಮಾತ್ರ ಧರಿಸಿದ್ದೇವೆ' ಎಂದೂ ಹೇಳಿದರು" ಎಂದು ರಾಹುಲ್ ಹೇಳಿದರು.
Congress leader and Leader of the Opposition Rahul Gandhi has made a controversial claim following the protest outside Prime Minister Narendra Modi's official residence in New Delhi. Rahul Gandhi alleged that while police personnel were escorting him away during the protest, some officers quietly expressed dissatisfaction with the government.
The remarks come amid heightened political tensions over the Opposition's protests and have triggered fresh political debate.
#RahulGandhi #Congress #DelhiProtest #BJP #Politics #IndiaNews #BreakingNews #Parliament #KannadaNews #LatestNews
Also Read
NEET: ಸಿಜೆಪಿ ವಿಷಯದಲ್ಲಿ ಕೊನೆಗೂ ಮೌನ ಮುರಿದ ತಮಿಳುನಾಡು ಸಿಎಂ; ರಾಹುಲ್ ಗಾಂಧಿ ಬಂಧನದ ಬಗ್ಗೆ ಹೇಳಿದ್ದೇನು ?! :: https://kannada.oneindia.com/news/india/neet-row-tamil-nadu-cm-c-joseph-vijay-breaks-silence-on-rahul-gandhis-arrest-reiterates-stand-ag-462227.html?ref=DMDesc
20 ಸಚಿವರ ಆಯ್ಕೆಯ ಬಗ್ಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದೇನು, "ವಿದ್ಯಾರ್ಥಿಗಳ ಭಾವನೆಗೆ ಕಾಂಗ್ರೆಸ್ ಸ್ಪಂದಿಸಿದೆ" :: https://kannada.oneindia.com/news/karnataka/dk-shivakumar-on-20-ministers-selection-congress-has-responded-to-students-sentiments-and-jcp-says-k-462185.html?ref=DMDesc
Karnataka Cabinet: ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: ಈ ಇಬ್ಬರು ಸಚಿವರಿಗೆ ಉಪ ಮುಖ್ಯಮಂತ್ರಿ ಪಟ್ಟ!, ಒಟ್ಟು 3 ಡಿಸಿಎಂ :: https://kannada.oneindia.com/news/karnataka/karnataka-cabinet-expansion-3-deputy-cms-in-karnataka-these-two-ministers-likely-to-get-top-posts-462175.html?ref=DMDesc
~ED.522~PR.28~CA.443~VG.HM~
Comments