Skip to playerSkip to main content
  • 2 days ago
ಕೇರಲಾದ ಕೊಟ್ಟಿಯೂರಿನಲ್ಲಿ ಕರ್ನಾಟಕದ ನೆಲಮಂಗಳದ ಯುವಕ ಸಂತೋಷ್ ಕಡಲಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಯುವಕ ಮುಳುಗುತ್ತಿರುವ ವೀಡಿಯೋ ವೈರಲ್ ಆಗಿದ್ದು, ಕೇರಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕರ್ನಾಟಕದ ಹಲವು ಪ್ರವಾಸಿಗರು ಕೇರಳದ ಕೊಟ್ಟಿಯೂರಿಗೆ ತೆರಳಿದ್ದರು. ಕಡಲಿನಲ್ಲಿ ಮುಳುಗಿ ಮೃತಪಟ್ಟ ಕ್ಷಣಗಳು ಮೊಬೈಲ್‌ನಲ್ಲಿ ಸೆರೆಯಾಗಿವೆ.

Category

🗞
News
Comments

Recommended