ರಾಮ್ಚರಣ್ ತೇಜಾ ನಟನೆಯ ಪೆದ್ದಿ ಸಿನಿಮಾ ರಿಲೀಸ್ಗೆ ಸಜ್ಜಾಗಿದ್ದು, ಚರಣ್ ಪ್ಯಾನ್ ಇಂಡಿಯಾ ಸುತ್ತಿ ಈ ಸಿನಿಮಾವನ್ನ ಪ್ರಚಾರ ಮಾಡ್ತಾ ಇದ್ದಾರೆ. ಈ ನಡುವೆ ಭೋಪಾಲ್ನಲ್ಲಿ ನಡೆದ ಇವೆಂಟ್ನಲ್ಲಿ ರಾಮ್ಚರಣ್ ಮಾಡಿದ ಒಂದು ಎಡವಟ್ಟು ಸಖತ್ ಟ್ರೋಲ್ ಆಗ್ತಾ ಇದೆ. ಜಸ್ಪ್ರೀತ್ ಬುಮ್ರಾನ ಫುಟ್ಬಾಲ್ ಆಟಗಾರ ಅಂದಿದ್ರು ಚರಣ್. ಅದಕ್ಕೆ ಪ್ರತಿಯಾಗಿ ರಾಮ್ಚರಣ್ನ ಯಶ್ ಅಂತಿದ್ದಾರೆ ನಾರ್ತ್ ಇಂಡಿಯಾ ಮಂದಿ. ಅದ್ಯಾಕೆ ಅಂತೀರಾ,,? ಈ ಸ್ಟೋರಿ ನೋಡಿ.
Comments