Skip to playerSkip to main content
  • 5 hours ago
ಆಫ್ರಿಕಾದಲ್ಲಿ ಎಬೋಲಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಎಚ್ಚರಿಕೆ ವಹಿಸಿದೆ. ವಿಮಾನ ನಿಲ್ದಾಣಗಳಲ್ಲಿ ತಪಾಸಣೆ, ಕ್ವಾರಂಟೈನ್ ಸಿದ್ಧತೆ ಮತ್ತು ಅಂಬುಲೆನ್ಸ್‌ಗಳನ್ನು ಸಿದ್ಧವಾಗಿಡಲು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಅಪಾಯಕಾರಿ ದೇಶಗಳಿಗೆ ಪ್ರಯಾಣ ಬೇಡ ಎಂದು ಸೂಚಿಸಲಾಗಿದೆ. ಎಬೋಲಾ ಕೋವಿಡ್‌ಗಿಂತಲೂ ಮಾರಣಾಂತಿಕವಾಗಿದ್ದು, ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಇದರ ಜೊತೆಗೆ ಸಿಂಗಪುರದಲ್ಲಿ ಒಂದೇ ವಾರದಲ್ಲಿ 8,000 ಹೆಚ್ಚುವರಿ ಕೊರೊನಾ ಪ್ರಕರಣಗಳು ಪತ್ತೆಯಾಗಿ ಶೇಕಡಾ 59ರಷ್ಟು ಹೆಚ್ಚಳ ಕಂಡಿದೆ. ಆದರೆ ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಯಾವುದೇ ಸಾವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Category

🗞
News
Comments

Recommended