Skip to playerSkip to main content
  • 19 hours ago
ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಎರಡು ಸಾಕಾನೆಗಳ ಕಾಳಗದ ನಡುವೆ ಸಿಲುಕಿ ಚೆನ್ನೈ ಮೂಲದ ಮಹಿಳೆ ಮೃತಪಟ್ಟ ದುರಂತ ಘಟನೆ. ಮಾರ್ತಾಂಡ ಮತ್ತು ಕಂಜನ್ ಎಂಬ ಎರಡು ಆನೆಗಳಿಗೆ ಸ್ನಾನ ಮಾಡಿಸುವ ವೇಳೆ ಅವು ಕಾಳಗಕ್ಕಿಳಿದವು. ಮಾರ್ತಾಂಡ ಆನೆ ಕೆಳಗೆ ಬಿದ್ದಾಗ ಅದರ ಅಡಿಯಲ್ಲಿ ಸಿಲುಕಿದ ಮಹಿಳೆ ಸ್ಥಳದಲ್ಲೇ ಮೃತಪಟ್ಟರು. ಮಾವುತರ ನಿರ್ಲಕ್ಷ್ಯ ಮತ್ತು ಎರಡು ಆನೆಗಳನ್ನು ಅಕ್ಕಪಕ್ಕ ಬಿಟ್ಟಿದ್ದು ಈ ದುರಂತಕ್ಕೆ ಕಾರಣ ಎಂದು ವನ್ಯಜೀವಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರವಾಸೋದ್ಯಮ ಚಟುವಟಿಕೆಗಳಲ್ಲಿ ಸಾರ್ವಜನಿಕರ ಸುರಕ್ಷತೆಗೆ ಹೆಚ್ಚಿನ ಗಮನ ನೀಡಬೇಕೆಂದು ತಜ್ಞರು ಒತ್ತಾಯಿಸಿದ್ದಾರೆ.

Category

🗞
News
Comments

Recommended