Skip to playerSkip to main content
  • 2 days ago
ವಿಜೇಪುರದಲ್ಲಿ ಒಂದು ಆಘಾತಕಾರಿ ಘಟನೆ ನಡೆದಿದ್ದು, ತಂದೆ ಮಲ್ಲಿಕಾರ್ಜುನ ಅರಕೇರಿ ತನ್ನ ಆರು ವರ್ಷದ ಮಗನನ್ನು ನದಿಗೆ ತಳ್ಳಿ ಹತ್ಯೆ ಮಾಡಿದ್ದಾನೆ. 'ಮಗ ನನ್ನಂತೆ ಕಾಣುತ್ತಿಲ್ಲ' ಎಂಬ ಕಾರಣಕ್ಕೆ ಮತ್ತು ಗ್ರಾಮಸ್ತರು ಅದೇ ವಿಷಯದಲ್ಲಿ ಅಪ್ಪನನ್ನು ಗೇಲಿ ಮಾಡುತ್ತಿದ್ದ ಕಾರಣ ಈ ಕ್ರೂರ ಕೃತ್ಯ ನಡೆದಿದೆ. ಮಾರ್ಚ್ 15-16ರ ತಾರೀಕಿನಂದು ಮಗನನ್ನು ಶಾಲೆಗೆ ಸೇರಿಸಲು ಕರೆದೊಯ್ಯುವ ನೆಪದಲ್ಲಿ ಹೊರಟ ತಂದೆ ಮಗನನ್ನು ಕೊಂದು ತಲೆಮರೆಸಿಕೊಂಡಿದ್ದಾನೆ. ಕುಟುಂಬಸ್ತರು ಪೊಲೀಸರಿಗೆ ದೂರು ನೀಡಿದ ನಂತರ ಮಿಸ್ಸಿಂಗ್ ಕೇಸ್ ದಾಖಲಾಗಿದ್ದು, ಪೊಲೀಸ್ ವಿಚಾರಣೆ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಈ ಹೃದಯವಿದ್ರಾವಕ ಘಟನೆ ಸಮಾಜದಲ್ಲಿ ತೀವ್ರ ಆಕ್ರೋಶ ಮೂಡಿಸಿದೆ.

Category

🗞
News
Comments

Recommended