Skip to playerSkip to main content
  • 4 hours ago
ಆತ ದೊಡ್ಡ ಫಿನಾನ್ಸಿಯರ್​​.. ಕಾಂಗ್ರೆಸ್​​ನ ಮಾಜಿ ಸಚಿವರ ಅಳಿಯ. ಒಳ್ಳೆ ಸೌಂಡ್​​ ಪಾರ್ಟಿ.. ಲಕ್ಷ ಲೆಕ್ಕದಲ್ಲೇ ಸಾಲ ಕೊಡ್ತಿದ್ದ.. ಮನೆಯಲ್ಲಿ ಹೆಂಡತಿ ಮಕ್ಕಳು.. ಎಲ್ಲವೂ ಚೆನ್ನಾಗಿತ್ತು.. ಅವತ್ತು ಹನುಮನ ಜಯಂತಿ.. ಮನೆಯವರಿಗೆ ಫೋನ್​ ಮಾಡಿ ಆಫೀಸ್​​ನಲ್ಲಿದ್ದೀನಿ ಸ್ವಲ್ಪ ಹೊತ್ತಿನಲ್ಲೇ ಮನೆಗೆ ಬರ್ತೀನಿ ಅಂದಿದ್ದ.. ಆದ್ರೆ ಕೆಲವೇ ನಿಮಿಷಗಳು ಅವನದ್ದೇ ಆಫೀಸ್​​ನಲ್ಲಿ ಆತ ಬರ್ಬರವಾಗಿ ಕೊಲೆಯಗಿ ಹೋದ.. ಹಂತಕರು ಅವನಿದ್ದ ಕಚೇರಿಗೆ ನುಗ್ಗಿ ಅವನ ಕಥೆ ಮುಗಿಸಿದ್ರು.. 

Category

🗞
News
Comments

Recommended