Skip to playerSkip to main content
  • 1 day ago
ಕೊಪ್ಪಳದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ನೀರಿನ ಟ್ಯಾಂಕರ್‌ಗೆ ಕಲ್ಲಿದ್ದಲು ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಲಾರಿಯಲ್ಲಿ ಸಿಲುಕಿದ ಚಾಲಕ ರೋಹಿತ್ ಮತ್ತು ಕ್ಲೀನರ್‌ನನ್ನು ಸ್ಥಳೀಯರು ಹಗ್ಗ ಬಳಸಿ ರಕ್ಷಿಸಿದ್ದಾರೆ. ಅಪಘಾತದ ದೃಶ್ಯಗಳನ್ನು ವರದಿ ಮಾಡಲಾಗಿದೆ.

Category

🗞
News
Comments

Recommended