Skip to playerSkip to main content
  • 4 minutes ago
ದೇಶದಲ್ಲೀಗ ಚುನಾವಣಾ ಸಂಚಲನ ಶುರುವಾಗಿದೆ.. ಅದ್ರಲ್ಲೂ ಎಲ್ಲರ ಕಣ್ಣು ನೆಟ್ಟಿರೋದು, ಪಶ್ಚಿಮ ಬಂಗಾಳದ ಮೇಲೆ.. ಅಲ್ಲಿ ದಶಕಗಳಿಂದಲೂ ದೀದಿ ಕೋಟೆ ಭದ್ರವಾಗಿ ನೆಲೆನಿಂತಿದೆ.. ಆ ಕೋಟೆಗೆ ಮುತ್ತಿಗೆ ಹಾಕೊಕೆ ಕಳೆದ 10 ವರ್ಷಗಳಿಂದಲೂ ಕೇಸರಿ ಪಡೆ ಶತಪ್ರಯತ್ನ ಮಾಡ್ತಾ ಇದೆ.. ಆದ್ರೆ ಈ ಸಲ ಆ ದಂಡಯಾತ್ರೆ ಫಲಕೊಡುತ್ತಾ? ದೀದಿ ಕೋಟೆನಾ ಕಮಲ ಪಡೆ ಕಬ್ಜಾ ಮಾಡುತ್ತಾ?

Category

🗞
News
Comments

Recommended