Skip to playerSkip to main content
  • 13 hours ago
ಪಂಚರಾಜ್ಯ ಚುನಾವಣೆಯ ಗದ್ದಲ ಜೋರಾಗಿದೆ. ತಮಿಳುನಾಡುನಲ್ಲಿ ಸ್ಟಾರ್ ನಟ ದಳಪತಿ ವಿಜಯ್​ ಹೊಸ ಪಕ್ಷ ಕಟ್ಟಿಕೊಂಡು ಎಲ್ಲಾ ಕ್ಷೇತ್ರದಲ್ಲೂ ಅಭ್ಯರ್ಥಿಗಳನ್ನ ಹಾಕಿ ಚುನಾವಣೆಗೆ ಧುಮುಕಿದ್ದಾರೆ. ಈ ಮಧ್ಯೆ ಕಳೆದ ಜನವರಿ 9ರಂದು ರಿಲೀಸ್ ಆಗಬೇಕಾಗಿದ್ದ ಜನ ನಾಯಗನ್ ಸಿನಿಮಾ ಸೆನ್ಸಾರ್ ಸಮಸ್ಯೆಯಿಂದಾಗಿ ಇನ್ನೂ ರಿಲೀಸ್ ಆಗಿಲ್ಲ.

Category

🗞
News
Comments

Recommended