ಚಂದ್ರನಿಗೇನೋ ಹಿಡಿದ ಗ್ರಹಣ ಬಿಟ್ಟಿದೆ. ಆದ್ರೆ ದರ್ಶನ್ಗೆ ಮಾತ್ರ ಅಂಟಿದ ಗ್ರಹಣ ಇನ್ನೂ ಬಿಡೋ ಹಾಗೆ ಕಾಣ್ತಾ ಇಲ್ಲ. ಮಂಗಳವಾರ ಗ್ರಹಣದ ದಿನವೇ ಕೋರ್ಟ್ನಲ್ಲಿ ರೇಣುಕಾ ಮರ್ಡರ್ ಕೇಸ್ ವಿಚಾರಣೆ ನಡೆದಿದೆ. ಎಸ್ಪಿಪಿ ಸಮರ್ಥವಾಗಿ ವಾದ ಮಂಡಿಸಿದ್ದು ದರ್ಶನ್ ಬೇಡಿಕೆಗಳು ಈಡೇರೋ ಹಾಗೆ ಕಾಣ್ತಾ ಇಲ್ಲ. ಅಷ್ಟೇ ಅಲ್ಲ ಈ ಕೇಸ್ ಮತ್ತಷ್ಟು ತಡವಾಗೋ ಹಾಗೆ ಕಾಣ್ತಾ ಇದ್ದು ದಾಸನ ಗ್ರಹಣ ಮುಂದುವರೆದಿದೆ.
Comments