Skip to playerSkip to main content
  • 11 hours ago
ಚಂದ್ರನಿಗೇನೋ ಹಿಡಿದ ಗ್ರಹಣ ಬಿಟ್ಟಿದೆ. ಆದ್ರೆ ದರ್ಶನ್​ಗೆ ಮಾತ್ರ ಅಂಟಿದ ಗ್ರಹಣ ಇನ್ನೂ ಬಿಡೋ ಹಾಗೆ ಕಾಣ್ತಾ ಇಲ್ಲ. ಮಂಗಳವಾರ ಗ್ರಹಣದ ದಿನವೇ ಕೋರ್ಟ್​ನಲ್ಲಿ ರೇಣುಕಾ ಮರ್ಡರ್ ಕೇಸ್ ವಿಚಾರಣೆ ನಡೆದಿದೆ. ಎಸ್​ಪಿಪಿ ಸಮರ್ಥವಾಗಿ ವಾದ ಮಂಡಿಸಿದ್ದು ದರ್ಶನ್ ಬೇಡಿಕೆಗಳು ಈಡೇರೋ ಹಾಗೆ ಕಾಣ್ತಾ ಇಲ್ಲ. ಅಷ್ಟೇ ಅಲ್ಲ ಈ ಕೇಸ್​​ ಮತ್ತಷ್ಟು ತಡವಾಗೋ ಹಾಗೆ ಕಾಣ್ತಾ ಇದ್ದು ದಾಸನ ಗ್ರಹಣ ಮುಂದುವರೆದಿದೆ.
 

Category

🗞
News
Comments

Recommended