ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರದಲ್ಲಿ ಕಾಡಾನೆಗಳ ಶಿಸ್ತುಬದ್ಧ ಜೀವನದ ಅಪರೂಪದ ದೃಶ್ಯವೊಂದು ಸೆರೆಯಾಗಿದೆ. ತೋಟವೊಂದರಲ್ಲಿ ನೀರು ಕುಡಿಯಲು ಸರದಿಯಲ್ಲಿ ನಿಂತ ಆನೆಗಳನ್ನು ನೋಡಿ ಮನುಷ್ಯರೇ ಕಲಿಯಬೇಕಾದ ಪಾಠ ಇಲ್ಲಿದೆ. ಈ ಮೂಕ ಪ್ರಾಣಿಗಳ ಬುದ್ಧಿವಂತಿಕೆ ಮತ್ತು ಸಂಯಮ ಈಗ ಎಲ್ಲರ ಗಮನ ಸೆಳೆಯುತ್ತಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Comments