ನಟ ದರ್ಶನ್ ಜೈಲಿಗೆ ಹೋದ ಮೇಲೆ ದಾಸನ ಬಗ್ಗೆ ಭವಿಷ್ಯ ಹೇಳೋರು ಸಾಕಷ್ಟು ಜನ ಹುಟ್ಟಿಕೊಂಡಿದ್ದಾರೆ. ಅವರೆಲ್ಲ ಹೇಳಿದ್ದು ಎಷ್ಡು ನಿಜವಾಗುತ್ತೆ.? ಎಷ್ಟು ಸುಳ್ಳಾಗುತ್ತೋ ಅವರಿಗೆ ಮಾತ್ರ ಗೊತ್ತು.? ಆದ್ರೆ ಈಗ ದಾಸನ ಮುಂದಿನ ಭವಿಷ್ಯದ ಬಗ್ಗೆ ಕೋಡಿ ಮಠ ಶ್ರೀಗಳು ಮಾತನಾಡಿದ್ದಾರೆ. ಹಾಗಾದ್ರೆ ಕೋಡಿ ಶ್ರೀಗಳ ಕಾಲಗ್ನಾನದ ಭವಿಷ್ಯದಲ್ಲಿ ದರ್ಶನ್ ಜೈಲು ವಾಸ ಏನಾಗುತ್ತೆ..? ಶ್ರೀಗಳ ಪ್ರಕಾರ ದಾಸ ರಾಜಕೀಯಕ್ಕೆ ಬರೋದು ನಿಜ ಆಗುತ್ತಾ.? ನೋಡೋಣ ಬನ್ನಿ...
Comments