Skip to playerSkip to main content
  • 17 hours ago
ಹಾವೇರಿಯಲ್ಲಿ ದೇವಸ್ಥಾನ ವಿಚಾರಕ್ಕೆ ಮರಾಮಾರಿ ನಡೆದಿದ್ದು, ಹಿರೇಯಡಚಿ ಮತ್ತು ಕ್ಯಾತನಕಿರೆ ಗ್ರಾಮಸ್ಥರ ನಡುವೆ ಬಡದಾಟ ನಡೆದಿದೆ. ಇರಡು ಗ್ರಾಮಗಳ ಮಧ್ಯೆ ಗಲಾಟೆ ನಡೆದಿದ್ದು, ರಕ್ತಸಿಕ್ತಕ್ಕೂ ಹೋಗಿದೆ. ಅವರು ಅವರನ್ನು ದೇವಸ್ಥಾನದ ವಿಷಯವಾಗಿ ನಡೆದಿರುವ ಗಲಾಟೆ ವಿಕೋಪಕ್ಕೆ ಹೋಗಿರುವುದನ್ನು ದೃಶ್ಯದಲ್ಲಿ ನೋಡಲಾಗಿದೆ. ಹಿರೇಯಡಚಿ, ಕ್ಯಾತನಕಿರೆ ಗ್ರಾಮಸ್ಥರ ನಡುವೆ ಈ ಗಲಾಟೆ ನಡೆದಿದೆ, ಇಗೆ ನಸ್ಟು ಡೀಟೇಲ್ಸ್ ಹಂಚಿಕೊಡುತ್ತಾರೆ ನಮ್ಮ ಪ್ರತಿನಿಧಿ ಪವನ್ ನಮಜತೆ ಸಂಪರ್ಕದಲ್ಲಿದ್ದಾರೆ.

Category

🗞
News
Comments

Recommended