ಸಾರಿಗೆ ನೌಕರರ ವೇತನ ಬಾಕಿ ಜಟಾಪಟಿ ಈಗ ತಾರಕಕ್ಕೇರಿದ್ದು, ಸರ್ಕಾರದ ಸಂಧಾನ ಪ್ರಸ್ತಾಪ ವಿಫಲವಾದ ಬೆನ್ನಲ್ಲೇ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯ ಹೈ ವೋಲ್ಟೇಜ್ ಸಭೆ ಆರಂಭವಾಗಿದೆ. 38 ತಿಂಗಳ ಪೂರ್ಣ ಹಿಂಬಾಕಿ ಮತ್ತು ಶೇ. 25ರಷ್ಟು ವೇತನ ಏರಿಕೆಗೆ ಪಟ್ಟು ಹಿಡಿದಿರುವ ನೌಕರರು, ನಾಳೆಯಿಂದಲೇ ರಾಜ್ಯಾದ್ಯಂತ ಬಸ್ ಸಂಚಾರ ಸ್ಥಗಿತಗೊಳಿಸುವ ಮುಷ್ಕರಕ್ಕೆ ಕರೆ ನೀಡುವ ಸಾಧ್ಯತೆ ದಟ್ಟವಾಗಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Comments