ದೆಹಲಿಯ ಭಾರತ ಮಂಡಪದಲ್ಲಿ ನಡೆದ ಜಾಗತಿಕ ಎಐ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಂಡು, ಭಾರತವನ್ನು ಜಗತ್ತಿನ ಟೆಕ್ ಟ್ಯಾಲೆಂಟ್ ಹಬ್ ಎಂದು ಬಣ್ಣಿಸಿದರು. 140 ಕೋಟಿ ಭಾರತೀಯರ ಪರವಾಗಿ ಜಾಗತಿಕ ನಾಯಕರನ್ನು ಸ್ವಾಗತಿಸಿದ ಪ್ರಧಾನಿ, ಎಐ ತಂತ್ರಜ್ಞಾನವು ಮಾನವೀಯತೆಯ ಕಲ್ಯಾಣಕ್ಕಾಗಿ ಸಮಾನವಾಗಿ ಬಳಕೆಯಾಗಬೇಕು ಎಂಬ ಮಹತ್ವದ ಸಂದೇಶ ಸಾರಿದರು.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Comments