ವಿಜಯಪುರದ ಹಲ್ಸಂಗಿಯಲ್ಲಿ ನಡೆದಿದ್ದ ಹಗಲು ದರೋಡೆ ಪ್ರಕರಣವನ್ನು ಚಡಚಣ ಪೊಲೀಸರು ಭೇದಿಸಿದ್ದಾರೆ. ಗನ್ ತೋರಿಸಿ 22 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ್ದ ಇಬ್ಬರು ಆರೋಪಿಗಳನ್ನು ಪುಣೆಯಲ್ಲಿ ಬಂಧಿಸಿ, ಅವರಿಂದ ಪಿಸ್ತೂಲು ಹಾಗೂ ಚಿನ್ನವನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸ್ ತಂಡ ಯಶಸ್ವಿಯಾಗಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Comments