ರೇಣುಕಸ್ವಾಮಿ ಕೊಲೆ ಕೇಸ್ ನಲ್ಲಿ a-1 ಆಗಿರೋ ಪವಿತ್ರಾ ಗೌಡ ಬೇಲ್ ಪಡೆಯೋಕೆ ನಾನಾ ಕಸರತ್ತು ಮಾಡ್ತಾನೆ ಇದ್ದಾರೆ. ಮಗಳ ಪರೀಕ್ಷೆ ನೆಪ ಒಡ್ಡಿ ತನಗೆ ಬೇಲ್ ಕೊಡಿ ಅಂತ ಕೇಳಿದ್ದ ಪವಿತ್ರಾ ಗೌಡ ಅರ್ಜಿಯನ್ನ ಕೋರ್ಟ್ ನಿರಾಕರಿಸಿದೆ.ಮತ್ತೊಮ್ಮೆ ಬೇಲ್ ಗಾಗಿ ಅರ್ಜಿ ಸಲ್ಲಿಸಿದ್ದ ಪವಿತ್ರಾಗೆ ಮತ್ತೊಮ್ಮೆ ನಿರಾಸೆ ಎದುರಾಗಿದೆ.
Comments