Skip to playerSkip to main content
  • 2 days ago
ಶಾಲೆ ಆವರಣದಲ್ಲಿ ಗಿಡ ನೆಡುವುದು, ಸ್ವಚ್ಛವಾಗಿಟ್ಟುಕೊಳ್ಳಲು ಕೆಲಸ ಮಾಡಿದರೆ ಅಪರಾಧ ಅಲ್ಲ. ಬೇರೆ ಯಾರದ್ದೋ ಹೊಲಕ್ಕೆ ಕರೆದೊಯ್ದು ಮಕ್ಕಳನ್ನು ದುರುಪಯೋಗ ಮಾಡಿಕೊಂಡಿದ್ದರೆ ತಪ್ಪು ಎಂದು ಸಚಿವ ಎನ್​. ಚಲುವರಾಯಸ್ವಾಮಿ ಹೇಳಿದ್ದಾರೆ.

Category

🗞
News
Comments

Recommended