ಹಾವೇರಿ ಜಿಲ್ಲೆಯ ಸವನೂರು ತಾಲೂಕಿನ ಕ್ರಿಷ್ಣನಗರದಲ್ಲಿ ಪತ್ನಿಯ ಅನೈತಿಕ ಸಂಬಂಧದ ಶಂಕೆಯಿಂದ ಪತಿಯಾದ ಮಾಬೂಬ್ ಬಾಶಾ ರಹಿಮ್ (23) ಪಕ್ಕದಮನೆ ಯುವಕನ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಯುವಕನಿಗೆ ಹೊಟ್ಟೆಗೆ ಗಾಯಗಳಾಗಿವೆ ಮತ್ತು ಅವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Comments